ಬೈಕ್ ಅಪಘಾತ : ಬಾಲಕ ಸ್ಥಳದಲ್ಲೇ ಮೃತ್ಯು…!

0

ಬೈಂದೂರು : ಉಡುಪಿ ಜಿಲ್ಲೆಯ ಬೈಂದೂರು ಬಳಿ 15 ವರ್ಷದ ಬಾಲಕನೊಬ್ಬ ಅತೀ ವೇಗದಿಂದ ಚೈಕ್ ಚಲಾಯಿಸಿಕೊಂಡು ಬಂದು ರಸ್ತೆಯ ಡಿವೈಡರ್ ಗೆ ಹೊಡೆದು ಅದರ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ಶಿರೂರು ಕರಿಕಟ್ಟೆಯಲ್ಲಿ ನಡೆದಿದೆ.

 

ಸಾವನ್ನಪ್ಪಿದ 15ರ  ಬಾಲಕ ಅರಾನ್ ಎಂದು ತಿಳಿದು ಬಂದಿದೆ.

 

 

ಅರಾನ್ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದಾನೆ.ಅದರ ಪರಿಣಾಮ ಸ್ಥಳದಲ್ಲಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ ಎನ್ನಲಾಗಿದೆ.

 

ಬೈಂದೂರು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.

See also  ಭಾರತದ ಹಿರಿಯ ಕ್ರಿಕೆಟಿಗ ಸುರೇಶ್ ರೈನಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ !

LEAVE A REPLY

Please enter your comment!
Please enter your name here