Karnataka
Follow The Latest Karnataka News with Interviews, Live Updates in Kannada.National News, National News in Kannada, Latest National News, Breaking News Karnataka
ಎಸ್ಎಸ್ಎಲ್ ಸಿಯಲ್ಲಿ ಶೇ. 48.64 ಅಂಕ ಪಡೆದ ವಿದ್ಯಾರ್ಥಿಗೆ ಬಣ್ಣ ಎರಚಿ ಸನ್ಮಾನ!
ಬೆಳಗಾವಿ: ನಗರದ ಬಂಡೂರ ಗಲ್ಲಿಯ ಸಮರಿತಾ ಗೋವಿಲ್ಕರ್ ಎಂಬ ವಿದ್ಯಾರ್ಥಿಯು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 48.64 ಅಂಕಗಳೊಂದಿಗೆ ಉತ್ತೀರ್ಣನಾಗಿದ್ದು ಅವನ ಗೆಳೆಯರು ಹಾಗು ಸ್ಥಳೀಯರು ಸೇರಿ ಅವನನ್ನು ಗುಲಾಲು ಎರಚಿ, ಶಾಲು ಹೊದಿಸಿ...
ಎಸ್ ಪಿಬಿ ಚಿಕಿತ್ಸೆಗಾಗಿ ವಿದೇಶದಿಂದ ಬಂದ ವೈದ್ಯರ ತಂಡ?
ಗಾನ ಸಾಮ್ರಾಟ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿದ್ದು ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ನಡುವೆ ಎಸ್ ಪಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಅಂತರಾಷ್ಟ್ರೀಯ ವೈದ್ಯರ ತಂಡವನ್ನು ಕರೆಸಲಾಗಿದೆ.
ಕೊರೊನಾ...
ದುಷ್ಕರ್ಮಿಗಳ ಅಟ್ಟಹಾಸ : ಮೂವರ ಬಲಿ , 145 ಜನರ ಬಂಧನ !!
ಬೆಂಗಳೂರು : ಫೇಸ್ಬುಕ್ ನಲ್ಲಿ ಮೊಹಮ್ಮದ್ ಪೈಗಂಬರರ ಕುರಿತು ಹಾಕಲಾಗಿದ್ದ ಅವಹೇಳನಕಾರಿ ಪೋಸ್ಟನಿಂದಾಗಿ ಕೆಲವು ಕಿಡಿಗೇಡಿಗಳು ನಡೆಸಿದ ಗಲಭೆ , ಹಿಂಸಾಚಾರ ಘಟನೆ ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಈ ಪ್ರಕರಣದ ತನಿಖೆ ಎಸ್ಐಟಿ...
ಉಡುಪಿ: ಸರ್ಕಾರಿ ಆಸ್ಪತ್ರೆಯ ಅಭಿವೃದ್ಧಿಗೆ ಮುಂದಾದ ರಿಷಬ್ ಶೆಟ್ಟಿ !
ಉತ್ತಮ ಸಮಾಜದ ಅಭಿಲಾಷೆಯಿಂದ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಈಗ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಯತ್ತ ಚಿಂತನೆ ನಡೆಸುತ್ತಿದ್ದಾರೆ.
ಉಡುಪಿ ಜಿಲ್ಲೆಯ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಯು ಸುಮಾರು 60 ವರ್ಷಗಳಷ್ಟು...
ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ‘#EducationInTulu’ ಅಭಿಯಾನ !
ತುಳು ಲಕ್ಷಾಂತರ ಜನರ ಮಾತೃಭಾಷೆಯಾಗಿದೆ. ಆದಾಗ್ಯೂ, ಈ ಭಾಷೆಗೆ ಅದು ಅರ್ಹವಾದ ಮನ್ನಣೆ ಮತ್ತು ಸ್ಥಾನಮಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ತುಳುನಾಡಿನ ಮಕ್ಕಳು ತುಳು ಭಾಷೆಯಲ್ಲಿ ಶಿಕ್ಷಣ ಪಡೆಯಬೇಕೆಂದು ಒತ್ತಾಯಿಸಲು ಬಲವಾದ ಅಭಿಯಾನವನ್ನು ನಡೆಸಲು...
ಕರ್ನಾಟಕದಲ್ಲಿ ಕೋವಿಡ್ 19 ಚೇತರಿಕೆ ಪ್ರಮಾಣ ಜಾಸ್ತಿಯಾಗಿದೆ!
ಬೆಂಗಳೂರು, ಆಗಸ್ಟ್ 11 (ಐಎಎನ್ಎಸ್): ಕರ್ನಾಟಕದಲ್ಲಿ ಸೋಮವಾರ ಮೊದಲ ಬಾರಿಗೆ ಚೇತರಿಸಿಕೊಂಡ ಕೋವಿಡ್ -19 ರೋಗಿಗಳ ಸಂಖ್ಯೆ ಹೊಸ ಪ್ರಕರಣಗಳ ಸಂಖ್ಯೆಯನ್ನು ಮೀರಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ರಾಜ್ಯವು...
ಧರ್ಮ ಭೇದ ಮರೆತು ರಕ್ಷಣೆ ಮಾಡಿದ ಬಜರಂಗ ದಳದ ಕಾರ್ಯಕರ್ತರು. Watch Video!!
ಕಷ್ಟ ಕಾಲದಲ್ಲಿ ಧರ್ಮ ಭೇದ ಮರೆತು ರಕ್ಷಣೆ ಮಾಡಿದ ಬಜರಂಗ ದಳದ ಕಾರ್ಯಕರ್ತರು (ಹಾವಳಿ ಟೀಮ್ ).
ಮಾಗುಂಡಿಯಲ್ಲಿ ಸಲಾಂ ಎಂಬ ಮುಸ್ಲಿಂ ಕುಟುಂಬದ ಸದಸ್ಯರಾದ 1 ಮಗು 2 ಜನ ಮಹಿಳೆಯರು ಒಬ್ಬ...
ನನ್ನ ಮನೆಯನ್ನು ಲೂಟಿ ಮಾಡಲಾಗಿದೆ, ನನಗೆ ರಕ್ಷಣೆ ನೀಡಿ: ಅಖಂಡ ಶ್ರೀನಿವಾಸ್ ಮೂರ್ತಿ
ನನ್ನ ಮನೆಯನ್ನು ಲೂಟಿ ಮಾಡಲಾಗಿದೆ, ನನ್ನ ಮೇಲೆ ಜೀವಬೆದರಿಕೆ ಇದೆ ನನಗೆ ರಕ್ಷಣೆ ನೀಡಿ ಎಂದು ಶ್ರೀನಿವಾಸ್ ಮೂರ್ತಿ ಮಾಧ್ಯಮಗಳ ಮುಂದೆ ಅಳುವುದು ಹೇಳಿದರು.
ತಡರಾತ್ರಿ ಶ್ರೀನಿವಾಸ್ ಮೂರ್ತಿ ನಿವಾಸದ ಮೇಲೆ 15ಕ್ಕೂ ಹೆಚ್ಚು...
ಎಲ್ಲಾ ಪ್ರವಾಸಿ ತಾಣಗಳಲ್ಲಿ ಕೋವಿಡ್ ಪರೀಕ್ಷೆಯನ್ನು ಕಡ್ಡಾಯಗೊಳಿಸುವ ಸಾಧ್ಯತೆ ಇದೆ: ಡಾ.ಸುಧಾಕರ್
ಮಡಿಕೇರಿ, ಅಕ್ಟೋಬರ್ 6: ಕಡ್ಡಾಯ ಕೋವಿಡ್ ಪರೀಕ್ಷೆ ಮತ್ತು ಎಲ್ಲಾ ಪ್ರವಾಸಿ ಸ್ಥಳಗಳಲ್ಲಿ ಪೊಲೀಸ್, ಆರೋಗ್ಯ ಮತ್ತು ಕಂದಾಯ ಇಲಾಖೆ ಸಿಬ್ಬಂದಿಯನ್ನು ಬಳಸಿಕೊಂಡು ಪ್ರವಾಸಿಗರನ್ನು ದೈಹಿಕ ತಪಾಸಣೆ ಮಾಡುವಂತಹ ಹೊಸ ಮಾರ್ಗಸೂಚಿಗಳನ್ನು ಹೊರತರಲು...
ನವರಸನಾಯಕ ಜಗ್ಗೇಶ್ #EducationInTulu ಅಭಿಯಾನಕ್ಕೆ ಬೆಂಬಲ
ತುಳು ಭಾಷೆಗೆ ಅರ್ಹವಾದ ಮನ್ನಣೆ ಮತ್ತು ಸ್ಥಾನಮಾನವನ್ನು ಗೆಲ್ಲಲು 'ಜೈ ತುಳುನಾಡು' ಸಂಸ್ಥೆ #EducationInTulu ಎಂಬ ಅಭಿಯಾನವನ್ನು ಪ್ರಾರಂಭಿಸಿದೆ. ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ಸಿಗಬೇಕು ಎಂಬುವ ನಿಟ್ಟಿನಲ್ಲಿ ಈ ಅಭಿಯಾನವನ್ನು ಶುರು...
ಬ್ರಹ್ಮಗಿರಿ ಬೆಟ್ಟದಲ್ಲಿ ದುರಂತ : ಎರಡು ಕಾರುಗಳು ಪತ್ತೆ!
ಮಡಿಕೇರಿ: ಭಾಗಮಂಡಲದ ಬ್ರಹ್ಮಗಿರಿ ಬೆಟ್ಟ ಕುಸಿತ ದುರಂತದ ತೆರವು ಕಾರ್ಯಾಚರಣೆ ಮುಂದುವರಿದಿದ್ದು, ಅರ್ಚಕರಿಗೆ ಸೇರಿದ ಎರಡು ಕಾರುಗಳು ಪತ್ತೆಯಾಗಿದೆ. ಮಣ್ಣಿನ ಅಡಿಯಲ್ಲಿ ಸಿಲುಕಿರುವ ನಾರಾಯಣ ಆಚಾರ್ ಮತ್ತು ಮೂವರಿಗಾಗಿ ಶೋಧ ಕಾರ್ಯ ಚುರುಕುಗೊಂಡಿದೆ....
ಮೌಲ್ಯಮಾಪನದಲ್ಲಿ ಯಡವಟ್ಟು, 83 ಅಂಕದ ಬದಲು 13 ಅಂಕ!
ವಿಟ್ಲ: ಕೋಡಪದವು ಶ್ರೀಧರ ಭಟ್ ಕುಕ್ಕುಮನೆ ಅವರ ಪುತ್ರಿ ಚಾಂದಿನಿ ಅವರು ಪುತ್ತೂರು ವಿವೇಕಾನಂದ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಇತ್ತೀಚೆಗೆ ಫಲಿತಾಂಶ ಪ್ರಕಟವಾದಾಗ ಆಂಗ್ಲ ಭಾಷೆಯಲ್ಲಿ 13 ಅಂಕ ಬಂದು ಅನುತ್ತೀರ್ಣರಾಗಿದ್ದರೆಂದು ತಿಳಿಸಲಾಗಿತ್ತು....
ಬಂಟ್ವಾಳ: ಮಂಗಳೂರು ಲೋಕಾಯುಕ್ತದಲ್ಲಿ ಚಾಲಕನಾಗಿ ನೇಮಕಗೊಂಡಿದ್ದ ಪೊಲೀಸ ಆತ್ಮಹತ್ಯೆಗೆ ಶರಣು.
ಬಂಟ್ವಾಳ ಆಗಸ್ಟ್ 12: ಮಂಗಳೂರು ಲೋಕಾಯುಕ್ತ ಪೊಲೀಸ್ ಇಲಾಖೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಪೊಲೀಸರು ಬುಧವಾರ ಹಾಸನದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತನನ್ನು ಕೊಲ್ನಾಡು ಗ್ರಾಮದ ಮುಕುಂಡೆ ನಿವಾಸಿ ಲೋಕೇಶ್ (35) ಎಂದು ಗುರುತಿಸಲಾಗಿದೆ.
ಅವರು ಮಂಗಳವಾರ...
ವಾಹನ ಮತ್ತು ಬೈಕ್ ನಡುವೆ ಅಪಘಾತ : ಮಹಿಳೆ ಮೃತ್ಯು..!
ಉಪ್ಪಿನಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪ ಸಿಮೆಂಟ್ ಮಿಕ್ಸರ್ ವಾಹನ ಮತ್ತು ಬೈಕ್ ನಡುವಿನ ರಸ್ತೆ ಅಪಘಾತದಲ್ಲಿ ಬೈಕ್ ಸಹ ಸವಾರೆ ಮಹಿಳೆ ಮೃತಪಟ್ಟ ಘಟನೆ ಶುಕ್ರವಾರ ರಾಷ್ಟ್ರೀಯ ಹೆದ್ದಾರಿ...
ಬೆಂಗಳೂರು: ಆರೋಗ್ಯ ಸಚಿವ ಶ್ರೀರಾಮುಲುಗೆ ಕೋವಿಡ್ -19 ದೃಢ.
ಬೆಂಗಳೂರು, ಆಗಸ್ಟ್ 9: ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಅವರಿಗೆ ಕರೋನ ಸೋಂಕು ದೃಢಪಟ್ಟಿದೆ. ಬಳಿಕ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜ್ವರ ಬಂದ ನಂತರ ಸ್ವತಃ ವೈರಸ್ ಪರೀಕ್ಷೆಗೆ...
ಗಣೇಶೋತ್ಸವಕ್ಕೆ ಸಿಎಂ ಗ್ರೀನ್ ಸಿಗ್ನಲ್!!
ಈ ಬಾರಿ ಗಣೇಶ ಚತುರ್ಥಿ ಆಚರಣೆಗೆ ಕೆಲವು ನಿಯಮಗಳು ವಿಧಿಸಿರುವ ರಾಜ್ಯ ಸರ್ಕಾರ, ಇದೀಗ ಹೊಸ ನಿಯಮ ರೂಪಿಸಿ ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಸ್ಥಾಪನೆ ಗ್ರೀನ್ ಸಿಗ್ನಲ್ ನೀಡಿದೆ.
ಕೊರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ...